||jai sri gurudev||
1. Govt. Science ಕಾಲೇಜು, ಹಾಸನದಲ್ಲಿ ನಡೆದ Chem - Quiz ನಲ್ಲಿ ನಮ್ಮ ಕಾಲೇಜಿನ science ವಿದ್ಯಾಥಿ೯ನಿಯರು ದ್ವಿತೀಯ ಸ್ಥಾನ,2000 ರೂ ನಗದು ಬಹುಮಾನ ಪಡೆದರು.
2. ಮಹಾರಾಣಿ ಕಾಲೇಜಿನ ಡಾ.ನಿರಂಜನ್ ಬಾಬು " Entrepreneurship Development ಬಗ್ಗೆ ವಾಣಿಜ್ಯ ವಿಭಾಗದ ವಿದ್ಯಾಥಿ೯ಗಳಿಗೆ ಸುದೀಘ೯ ವಿಶೇಷ ಉಪನ್ಯಾಸ ನೀಡಿದರು.