||ಜೈ ಶ್ರೀ ಗುರುದೇವ್||
ಕನಕದಾಸ ಜಯಂತಿಯ ಮಹತ್ವವನ್ನು ವಿದ್ಯಾರ್ಥಿಗಳಿಗೆ ತಿಳಿಸಲೋಸ್ಕರವಾಗಿ
ದಿನಾಂಕ 4- 12 -2020 ರಂದು ಬೆಳಿಗ್ಗೆ 10-10 ಕ್ಕೆ ಪ್ರಾರ್ಥನಾ ಸಭೆಯಲ್ಲಿ ಆಚರಣೆ ಹಮ್ಮಿಕೊಳ್ಳಲಾಗಿತ್ತು. ಇತಿಹಾಸ ಪ್ರಾಧ್ಯಾಪಕಿ
ಶ್ರೀಮತಿ ಎ.ಬಿ. ಪವಿತ್ರ ಕನಕದಾಸ ಜಯಂತಿಯ ಉದ್ದೇಶ, ಕನಕದಾಸರ ವ್ಯಕ್ತಿ ಚಿತ್ರಣ & ಸಾಧನೆ ಕುರಿತು ಮಾತನಾಡಿದರು.